AbhiVyakthi
ನಾನೇನೂ ಬುದ್ಧನಲ್ಲದಿದ್ದರೂ, ನನ್ನೆದೆಯ ದನಿಗೆ ಬದ್ಧ
ನನ್ನ ನಿರೀಕ್ಷೆಯಲ್ಲಿ
Thursday, September 7, 2017
ಇಷ್ಟ
ಸಂಗಾತ
ಚಿತ್ರ: puuung
ಹೃಸ್ವಕತೆ
ಬದುಕುವುದಕ್ಕೊಂದು ಕಾರಣ
ಒಮ್ಮೊಮ್ಮೆ...
ಕೆಲವು ಕಾರಣಗಳಿಂದ
ಈ ಬದುಕು ಯಾಕೆ?
ಅಂತನಿಸಿಬಿಡುತ್ತೆ. ಆದರೆ
ಹಲವು ಕಾರಣಗಳಿವೆಯೆಂದು
ಬದುಕಿದ್ದೇನೆ. ಆ ಹಲವು
ಕಾರಣಗಳಲ್ಲಿ, ನೀನು
ಪ್ರಮುಖ ಕಾರಣ!
ಶ್ರೀಗಂಧ
ನೋವಾಗಿದೆ, ಪರವಾಗಿಲ್ಲ!
ನನ್ನದೆಯಲ್ಲಿ
ಶ್ರೀಗಂಧದ
ಕೊರಡನ್ನು ತೇಯ್ದ
ಪರಿಮಳವಿದೆ.
ಹಾಸಿಗೆಯಿದ್ದಷ್ಟೇ ಕಾಲುಚಾಚಬೇಕೇ?
Newer Posts
Older Posts
Home
Subscribe to:
Posts (Atom)